News Cafe | ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ | HR Ranganath | May 30, 2022
0
0
0 المشاهدات
نشرت في 07/25/22 / في
الناس والمدونات
ವಿಐಪಿ ಸಂಸ್ಕøತಿಗೆ ತೆರೆ ಎಳೆದು, ಪ್ರಮುಖರ ಪೊಲೀಸ್ ಭದ್ರತೆ ಹಿಂಪಡೆದ ದಿನವೇ ಪಂಜಾಬ್ನಲ್ಲಿ ಕಾಂಗ್ರೆಸ್ ನಾಯಕನ ಹತ್ಯೆಯಾಗಿದೆ. ಪ್ರಮುಖ ಪಂಜಾಬಿ ಗಾಯಕ, ಕಾಂಗ್ರೆಸ್ ನೇತಾರ 28 ವರ್ಷದ ಸಿದ್ದು ಮೂಸೆವಾಲಾ ಹತ್ಯೆ ಆಗಿದ್ದಾರೆ. ಇಬ್ಬರು ಗೆಳೆಯರೊಂದಿಗೆ ಮಾನ್ಸಾ ಜಿಲ್ಲೆಯ ಸ್ವಗ್ರಾಮಕ್ಕೆ ಗೆಳೆಯರೊಂದಿಗೆ ತೆರಳುತ್ತಿದ್ದಾಗ, ಮಾರ್ಗಮಧ್ಯೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಸಿದ್ದು ಮೂಸೆವಾಲ ಜೊತೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಈ ಪ್ರಕರಣವೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಎಎಪಿ ಸರ್ಕಾರದ ನಿರ್ಧಾರದಿಂದಲೇ ಹೀಗೆ ಆಗಿದೆ ಎಂದು ಬಿಜೆಪಿ, ಕಾಂಗ್ರೆಸ್ ವಾಗ್ದಾಳಿ ನಡೆಸಿವೆ. ಸಿಎಂ ಭಗವಂತ್ ಮಾನ್ ರಾಜೀನಾಮೆಗೆ ಒತ್ತಾಯಿಸಿವೆ. ಹತ್ಯೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.<br /><br />#HRRanganath #NewsCafe #PublicTV
أظهر المزيد
0 تعليقات
sort ترتيب حسب